ಹತ್ತು ಪಾಲಿಕೆ ಸಂಪೂರ್ಣ ಕೆಲಸ ಸ್ಥಗಿತ

VK NEWS
By -
0


ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟಂಬರ್ 4ನೇ ತಾರೀಖು ವರಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ

*ಬೇಡಿಕೆ ಈಡೇರಿಕೆ ಆಗಿಲ್ಲವೆಂದರೆ ಸೆಪ್ಟಂಬರ್ 5ನೇ ತಾರೀಖಿನಿಂದ ಹತ್ತು ಮಹಾನಗರ ಪಾಲಿಕೆ ಕೆಲಸ ಸಂಪೂರ್ಣ ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಲಾಗುವುದು.

*ನಮ್ಮ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಚಿವಾಲಯ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡಿದೆ*

*ಎ.ಅಮೃತ್ ರಾಜ್*

ರಾಜ್ಯಾಧ್ಯಕ್ಷರು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ.

Post a Comment

0Comments

Post a Comment (0)