|| ಓಂ ನಮೋ ವೆಂಕಟೇಶಾಯ ||
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
----------------------------------
*ಜುಲೈ 2* , *ಮಂಗಳವಾರ* ಸಂಜೆ 6-00ಕ್ಕೆ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ "ಸುಂದರಕಾಂಡ" ಪ್ರವಚನ.
---------------------------------
*ಜುಲೈ 3* , *ಬುಧವಾರ* ಸಂಜೆ 6-00ಕ್ಕೆ : ಪವಿತ್ರ ಗಾನ ವೃಂದದ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ "ಸುಂದರಕಾಂಡ" ಪ್ರವಚನ.
----------------------------------
*ಜುಲೈ 4* , *ಗುರುವಾರ* ಸಂಜೆ 6-00ಕ್ಕೆ : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ "ಸುಂದರಕಾಂಡ" ಪ್ರವಚನ
----------------------------------
*ಜುಲೈ 5* , *ಶುಕ್ರವಾರ* ಸಂಜೆ 6-30ಕ್ಕೆ : ಶ್ರೀ ರಾಮ್ ರಕ್ಷಿತ್ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ".
ಕಾರ್ಯಕ್ರಮ ನಡೆಯುವ ಸ್ಥಳ* :
ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಬೆಂಗಳೂರು-560040
*ಸರ್ವರಿಗೂ* *ಆದರದ* *ಸುಸ್ವಾಗತ*