ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ದಶಾವತಾರ ಸ್ತುತಿ, ಹರಿನಾಮ ಸಂಕೀರ್ತನೆ

VK NEWS
By -
0
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
ಮಾರ್ಚ್ 19, ಮಂಗಳವಾರ :
ಪವಿತ್ರ ಗಾನ ವೃಂದದವರಿಂದ ಭಜನೆ, ಕಲ್ಲಾಪುರ ಪವಮಾನಾಚಾರ್ ರಿಂದ "ದಶಾವತಾರ ಸ್ತುತಿ" ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಅಡ್ಡರಸ್ತೆ, ಗಂಗಾಧರ ಬಡಾವಣೆ, ವಿಜಯನಗರ. ಸಮಯ : ಸಂಜೆ 6-00
-------------------------------------------------
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
ಮಾರ್ಚ್ 20, ಬುಧವಾರ :
ಶ್ರೀ ಶ್ರೀಪಾದರಾಜರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಕಲ್ಲಾಪುರ ಪವಮಾನಾಚಾರ್ ರಿಂದ "ದಶಾವತಾರ ಸ್ತುತಿ" ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಅಡ್ಡರಸ್ತೆ, ಗಂಗಾಧರ ಬಡಾವಣೆ, ವಿಜಯನಗರ. ಸಮಯ : ಸಂಜೆ 6-00
-------------------------------------------------
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
ಮಾರ್ಚ್ 21, ಗುರುವಾರ :
ವಾಸವಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಕಲ್ಲಾಪುರ ಪವಮಾನಾಚಾರ್ ರಿಂದ "ದಶಾವತಾರ ಸ್ತುತಿ" ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಅಡ್ಡರಸ್ತೆ, ಗಂಗಾಧರ ಬಡಾವಣೆ, ವಿಜಯನಗರ. ಸಮಯ : ಸಂಜೆ 6-00
-------------------------------------------------
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
ಮಾರ್ಚ್ 22, ಶುಕ್ರವಾರ :
*ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಐಶ್ವರ್ಯ ಶ್ರೀನಿಧಿ ಕುಲಕರ್ಣಿ, ಹಾರ್ಮೋನಿಯಂ : ಕು ಸೃಷ್ಟಿ ದೇಸಾಯಿ, ತಬಲಾ: ಚಿ ಋತುಪರ್ಣ ದೇಸಾಯಿ.
. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಅಡ್ಡರಸ್ತೆ, ಗಂಗಾಧರ ಬಡಾವಣೆ, ವಿಜಯನಗರ. ಸಮಯ : ಸಂಜೆ 6-30

Post a Comment

0Comments

Post a Comment (0)