ಗುರು ಆರಾಧನೆ

VK NEWS
By -
0

ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೭ - ೦೩ - ೨೦೨೫ ರಂದು ಸಂಜೆ 5:30ಕ್ಕೆ ಶ್ರೀಮತಿ ರಾಧಿಕಾ ಎಂ.ಕೆ. ಸ್ವಾಮಿ ಮತ್ತು ನೃತ್ಯೋಮಾ ತಂಡ ತಮ್ಮ ಗುರು ಕಲಾ ಆರತಿ ರತ್ನ ಗುರು ಡಾ. ಸಂಜಯ್ ಶಾಂತಾರಾಮ್ರಾವರಿಗೆ  ಗುರು ಆರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ, ಶಿವಪ್ರಿಯ ಅವರ

35 ಯಶಸ್ವಿ ವರ್ಷಗಳನ್ನು ಸ್ಮರಿಸಲು ಮೊದಲ ಬಾರಿಗೆ ಸಮರ್ಪಿತ ಪ್ರದರ್ಶನವನ್ನು ಗುರುತಿಸುವ ವಿಶೇಷ ಗೌರವ ಮತ್ತು ನಮ್ಮ ಗೌರವಾನ್ವಿತ ಗುರು ಕಲಾ ಆರತಿ ರತ್ನ  ಡಾ. ಸಂಜಯ್ ಶಾಂತಾರಾಮ್ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ನಮ್ರತೆಯಿಂದ ವ್ಯಕ್ತಪಡಿಸುತ್ತೇವೆ ಈ ಕಾರ್ಯಕ್ರಮದ ಮೂಲಕ. 






ಧನ್ಯವಾದಗಳು

ರಾಧಿಕಾ ಎಂ ಕೆ ಸ್ವಾಮಿ 

ನೃತ್ಯೋಮ ಅಕಾಡೆಮಿ ನಿರ್ದೇಶಕಿ


Post a Comment

0Comments

Post a Comment (0)