ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಂದ್ಲಾಜೆ ನಾಮಪತ್ರ ಸಲ್ಲಿಕೆ

VK NEWS
By -
0

 ಬೆಂಗಳೂರು;ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ  ಭಾರತೀಯ ಜನತಾ ಪಕ್ಷದ  ಅಭ್ಯರ್ಥಿಯಾಗಿ  ಶೋಭ ಕರಂದ್ಲಾಜೆ ರವರು ಬುಧವಾರ ನಗರದ ಕೆಂಪೇಗೌಡ ರಸ್ತೆ ಯಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ   ಚುನಾವಣಾಧಿಕಾರಿ ಶ್ರೀ ಕೆ. ಎ.ದಯಾನಂದ ರವರಿಗೆ ನಾಮಪತ್ರ ಸಲ್ಲಿಸಿದರು. ಶಾಸಕರಾದ ಮುನಿರಾಜು, ಗೋಪಾಲಯ್ಯ, ಬಸವರಾಜು ಮುಂತಾದವರು ಚಿತ್ರದಲ್ಲಿದ್ದಾರೆ.



Post a Comment

0Comments

Post a Comment (0)