LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

*ಸಕಲ ಭಕ್ತರ ಮನೋಭಿಷ್ಟಗಳನ್ನುಈಡೇರಿಸುವರು ರಾಯರು -ಸುಧೀಂದ್ರ ರಾವ್*

*ಸಕಲ ಭಕ್ತ ಜನರ ಮನೋಭಿಷ್ಟ ಗಳನ್ನುಈಡೇರಿಸುವರು ನಮ್ಮರಾಯರು-ಸುಧೀಂದ್ರ ರಾವ್*
ಬೆಂಗಳೂರು:ತನ್ನ ನಂಬಿ ಬಂದ ಸಕಲ ಭಕ್ತ ಜನರ ಮನೋಭಿಷ್ಟ ಗಳನ್ನು ಈಡೇರಿಸುವರು ನಮ್ಮ
ರಾಯರು ಎಂದು ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಸುಧೀಂದ್ರ ರಾವ್ ಹೇಳಿದರು.
ಅವರು ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಹಾಗು 25ನೇ ರಜತ ಮಹೋತ್ಸವನ್ನು ಜಿಗಣಿ ಶ್ರೀಪಾದರಾಜ ಮಠದಲ್ಲಿ ವೈಭವಯುತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಯರೇ ಗತಿ ರಾಯರೇ ಮತಿ ನಮಗೆ, ರಾಯರು ತಮನ್ನು ನಂಬಿ ಆಶ್ರಯಿಸಿ ಬಂದ ಭಕ್ತರ ರೋಗ -ರುಜಿನ ದಾರಿದ್ರ್ಯಗಳನ್ನು ನಾಶ ಪಡಿಸಿ ಅವರಿಗೆ ಸದ್ಗತಿಯನ್ನು ಕರುಣಿಸುವರು ಎಂದರು.
ಆರಾಧನಾ ಅಂಗವಾಗಿ ಸುಪ್ರಭಾತ ಸೇವೆ, ನಿರ್ಮಲ ವಿಸರ್ಜನೆ, ಫಲಪಂಚಾಮೃತ, ಸಹಸ್ರ ನಾಮ ಅರ್ಚನೆ ಸಹಿತವಾಗಿ ಪೂಜಿಸಲಾಯಿತು.
ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು ಎಂದು ವ್ಯವಸ್ಥಾಪಕ ವಾದಿರಾಜ್ ಹೇಳಿದರು,
ಅಕ್ಷಯ ವಿಪ್ರ ಮಹಾಸಭಾದ ಉಪಾಧ್ಯಕ್ಷ ಡಾ, ಕಿರಣ್ ಎಸ್ ಮೂರ್ತಿ. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಜಂಟಿ ಕಾರ್ಯದರ್ಶಿ ಮಹೇಶ್, ಖಜಾಂಜಿ ರಾಘವೇಂದ್ರ ರಾವ್, ಶ್ರೀಮಠದ ಮುಖ್ಯಸ್ಥರಾದ ನಾಗರಾಜರಾವ್, ಶ್ಯಾಮ್, ಸತೀಶ್ ಸೇರಿದಂತೆ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ