LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ರಾಮಕೃಷ್ಣ ಸಂಗೀತ ಸೌರಭ — ರಾಮಕೃಷ್ಣ ಮಠದಿಂದ ಸಂಗೀತೋತ್ಸವ






ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ವತಿಯಿಂದ ಮೂರು ದಿನಗಳ ಸಂಗೀತೋತ್ಸವ “ಶ್ರೀ ರಾಮಕೃಷ್ಣ ಸಂಗೀತ ಸೌರಭ”ವನ್ನು ಇದೇ ಜುಲೈ 11 ರಿಂದ 13 ರವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಮಠದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.



ಕಾರ್ಯಕ್ರಮದ ವಿವರ:



ಶುಕ್ರವಾರ, ಜುಲೈ 11 –


ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಗಾಯನ: ಪಂಡಿತ್ ವೆಂಕಟೇಶ್ ಕುಮಾರ

ತಬಲಾ: ಪಂಡಿತ್ ರಘುನಾಥ್ ನಾಕೋಡ್

ಹಾರ್ಮೋನಿಯಮ್: ಪಂಡಿತ್ ವ್ಯಾಸಮೂರ್ತಿ ಕಟ್ಟಿ

ಇಂದಿನ ಪ್ರಮುಖ ಸುದ್ದಿ : ಇದನ್ನೂ ಓದಿ: 


[embed]https://veekaynews.com/if-india-is-to-be-a-global-leader-the-mantra-of-healthy-india-is-the-strongest-india/[/embed]

ಶನಿವಾರ, ಜುಲೈ 12 –


ಕರ್ನಾಟಕ ವೀಣಾ ವಾದನ

ವೀಣಾ: ವಿದ್ವಾನ್ ಡಿ. ಬಾಲಕೃಷ್ಣ

ಬಾನ್ಸುರಿ: ವಿದ್ವಾನ್ ವಿ. ವಂಶೀಧರ್

ಮೃದಂಗ: ವಿದ್ವಾನ್ ಬಿ. ಎಸ್. ಪ್ರಶಾಂತ್

ಘಟಂ: ವಿದ್ವಾನ್ ಶಮಿತ್ ಗೌಡ


ಭಾನುವಾರ, ಜುಲೈ 13 –


ಗಾಯನ ಮತ್ತು ವಾದ್ಯ ಕಛೇರಿ

ಗಾಯನ: ಕುಮಾರ್ ಮೋದಕ್ ಮತ್ತು ವೃಂದ

ತಬಲಾ ಸೊಲೋ: ಕುಮಾರ್ ಪ್ರದ್ಯುಮ್ನ ಕರ್ಪೂರ್

ವೀಣಾ ವಾದನ: ಕುಮಾರ್ ಚಿನ್ಮಯ್ ಮತ್ತು ವೃಂದ

ಮೃದಂಗ: ವಿದ್ವಾನ್ ಸತ್ಯಕುಮಾರ್

ಕಾರ್ಯಕ್ರಮ ಸ್ಥಳ: ರಾಮಕೃಷ್ಣ ಮಠ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು.

ಪ್ರವೇಶ ಉಚಿತ – ಎಲ್ಲರಿಗೂ ಸ್ವಾಗತ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 26613429 / 26612710




VK News  DIGITAL headlines



[embed]https://www.youtube.com/watch?v=F-koAKBKZmg&t=3s[/embed]







Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ