LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ಹರಿಪ್ರಿಯಾ ಸುಮನ ಗೋಸಕನ್ ಹಾಗು ಶ್ರೀಮತಿ ರಶ್ಮಿ ಹರೀಶ್ ಅವರ ದ್ವಂದ್ವ ರಂಗಪ್ರವೇಶ

Bengaluru : ನೃತ್ಯಕುಟೀರ (Nruthya Kuteera) ಸಂಸ್ಥೆಯ ನಿರ್ದೇಶಕಿಯಾದ ಗುರು ಶ್ರೀಮತಿ ವಿದುಷಿ ದೀಪಾಭಟ್ (Vidwan Smt. Deepa Bhat) ಅವರ ಶಿಷ್ಯರಾದ ಡಾ. ಹರಿಪ್ರಿಯಾ ಸುಮನ ಗೋಸಕನ್ (Dr. Haripriya Sumana Gokasan) ಹಾಗು ಶ್ರೀಮತಿ ರಶ್ಮಿ ಹರೀಶ್ (Smt. Rashmi Harish) ಅವರ ದ್ವಂದ್ವ ರಂಗಪ್ರವೇಶ (Rangapravesha) ಸಮಾರಂಭ , ಅಕ್ಟೋಬರ್ 18 ರಂದು ಸಂಜೆ 5.30ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಗುರು ವಿದುಷಿ ಶ್ರೀಮತಿ ನಿರ್ಮಲಾ ಜಗದೀಶ್ & ಗುರು ವಿದುಷಿ ಶ್ರೀಮತಿ ಪರಿಮಳ ಹನ್ಸೋಗೇ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

Dr. Haripriya Namana Smt. Rashmi Harish Rangapravesham

ಕಾರ್ಯಕ್ರಮಕ್ಕೆ ಸಂಗೀತ ಸಹಕಾರವನ್ನು ನೀಡುತ್ತಿರುವವರು — ವಿದುಷಿ ಪರಿಮಳ ಹನ್ಸೋಗೇ (ನಟ್ಟುವಾಂಗಂ), ವಿದ್ವಾನ್ ರೋಹಿತ್ ಭಟ್ (ಹಾಡುಗಾರಿಕೆ), ವಿದ್ವಾನ್ ನಾಗರಾಜ್ ಜಿ.ಎಸ್. (ಮೃದಂಗಂ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು) ಮತ್ತು ವಿದ್ವಾನ್ ಕೃಷ್ಣ ಕಶ್ಯಪ್ (ವೈಲಿನ್).

ಡಾ. ಹರಿಪ್ರಿಯಾ ಮತ್ತು ಶ್ರೀಮತಿ ರಶ್ಮಿ ಅವರು ನೃತ್ಯಯಾತ್ರೆಯ ಮಹತ್ವದ ಹಂತವನ್ನು ಮುಟ್ಟುತ್ತಿರುವ ಈ ಸಂದರ್ಭದಲ್ಲಿ ನೃತ್ಯಕುಟೀರ ಕುಟುಂಬವು ಎಲ್ಲರಿಗೂ ಆಹ್ವಾನ ನೀಡಿದ್ದು, ಅವರ ಕಲಾಪ್ರಯಾಣಕ್ಕೆ ಆಶೀರ್ವಾದ ಕೋರುತ್ತಿದೆ.

ನೃತ್ಯ ಕುಟೀರ ದ ನಿರ್ದೇಶಕಿ
ದೀಪಾ ಭಟ್
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ