LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಭಿನಂದನೆಗಳು ಪಾಲನೇತ್ರ ಸಾರ್

ಸುಮಾರು ಐವತ್ತು ವರ್ಷಗಳ ಕನ್ನಡ ಚಳವಳಿಯ ಸಾಕ್ಷೀಪ್ರಜ್ಞೆ.. ಚಳವಳಿಯ ಮೇರುವ್ಯಕ್ತಿತ್ವಗಳ ನಿಕಟತೆಯುಳ್ಳವರು..ಚಳವಳಿ ಚರಿತ್ರೆಯ ನಡೆದಾಡುವ ಜ್ಞಾನ ಭಂಡಾರ..ಹಲವು ರಾಜಕಾರಣಿಗಳ ಸಂಪರ್ಕದಲ್ಲಿದ್ದರೂ ರಾಜಕಾರಣವನ್ನು ಸೋಕಿಸಿಕೊಳ್ಳದ ಅಪರೂಪದ ವ್ಯಕ್ತಿ.. ಮಠಮಾನ್ಯಗಳ..ಮಠಾಧಿಪತಿಗಳ ಸಂಸರ್ಗದಲ್ಲಿದ್ದರೂ ಜ್ಯಾತ್ಯಾತೀಯನ್ನು ಕಾಪಿಟ್ಟುಗೊಂಡವರು..ಕನ್ನಡ ಚಳವಳಿಯನ್ನು ವಿಭಿನ್ನವಾಗಿ ಕಟ್ಟಲೆತ್ನಿಸಿದವರು ..ನಮ್ಮ ನಡುವಿನ ಕನ್ನಡದ ಕಟ್ಟಾಳು ಪಾಲನೇತ್ರ ಸಾರ್ ಅವರಿಗೆ ಅಭಿನಂದನೆಗಳು.

15/10/2025 ರ ಸಂಜೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಪಾಲನೇತ್ರ ಅವರಿಗೆ ಅಭಿನಂದನೆ ಕಾರ್ಯಕ್ರಮ..

ಪಾಲನೇತ್ರ ಅವರನ್ನು ಅಭಿನಂದಿಸಿದರೆ ..ಅವರ ಮೂಲಕ ' ಕನ್ನಡ ಚಳವಳಿಯನ್ನು ..ಕನ್ನಡ ಚಳುವಳಿಗಾರರನ್ನು ' ಅಭಿನಂದಿಸಿದಂತೆ '

ಗೆಳೆಯರೆಲ್ಲರಿಗೂ ಆತ್ಮೀಯ ಸ್ವಾಗತ

ಬನ್ನಿ ಮಿತ್ರರೇ ..ಚಳವಳಗಾರರನ್ನು ಗೌರವಿಸೋಣ..
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ